ಜಿಲ್ಲಾ ಅಂತರ್ಜಲ
ಕಛೇರಿ, ಉಡುಪಿ ಇವರ ಆಶ್ರಯದಲ್ಲಿ ಸರಕಾರಿ ಪ್ರೌಢಶಾಲೆ, ಸಿದ್ಧಾಪುರ ಇಲ್ಲಿ ಒಂದುದಿನದ ಅಂತರ್ಜಲ ಜಾಗೃತಿ
ಶಿಬಿರವನ್ನು ಆಯೋಜಿಸಲಾಗಿದೆ. ಉಡುಪಿ ಜಿಲ್ಲಾ ಪಂಚಾಯತಿನ ಸದಸ್ಯರಾದ ಶ್ರೀ ರೋಹಿತ್ ಶೆಟ್ಟಿ ಶಿಬಿರವನ್ನು
ಉದ್ಘಾಟಿಸುವರು. ಸಿದ್ಧಾಪುರ ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಶ್ರೀಮತಿ ಸರೋಜಿನಿ ಶೆಡ್ತಿ ಸಭೆಯ ಅಧ್ಯಕ್ಷತೆ
ವಹಿಸುವರು. ಕುಂದಾಪುರ ತಾಲೂಕು ಪಂಚಾಯತಿನ ಸದಸ್ಯರಾದ ಶ್ರೀ ವಾಸುದೇವ ಪೈ ಇದೇ ಸಮಾರಂಭದಲ್ಲಿ ಜಲಜಾಗೃತಿಯ ಕಿರು
ಹೊತ್ತಗೆಯನ್ನು ಬಿಡುಗಡೆಗೊಳಿಸುವರು.
ಇಕೋ ಕ್ಲಬ್-ಚಟುವಟಿಕೆ ವಿವರಗಳಿಗಾಗಿ
No comments:
Post a Comment