ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಸರಕಾರಿ ಪ್ರೌಢಶಾಲೆ, ಸಿದ್ಧಾಪುರ ಇಲ್ಲಿ ವಿಜ್ಞಾನ ಪ್ರದರಶನವನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ವಿವಿಧ ಔಷದೀಯ ಸಸ್ಯಗಳು, ಜೀವಿಗಳ ಸಂಗ್ರಹಿಸಿದ ಮಾಧರಿಗಳು, ಭೌತಶಾಸ್ತ್ರದ ಕಾರ್ಯನಿರ್ವಹಿಸುವ ಮಾದರಿಗಳು, ರಸಾಯನಶಾಸ್ತ್ರದ ಪ್ರಯೋಗಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಪೂರ್ವಾಹ್ನ ಆಯೋಜಿಸಿದ್ದ ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಭಿತ್ತಿಚಿತ್ರ ಪ್ರದರ್ಶನವನ್ನು ವೀಕ್ಷಿಸುವ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಅಶೋಕ ಕಾಮತ್ ಅವರು ದಿನವಿಡೀ ಹಮ್ಮಿಕೊಳ್ಳಲಾದ ವಿಜ್ಞಾನ ಪ್ರದರ್ಶನವನ್ನು ಉದ್ಘಾಟಿಸಿದರು.
ಸರಕಾರಿ ಪ್ರೌಢಶಾಲೆ, ಸಿದ್ಧಾಪುರ ಕುಂದಾಪುರ ತಾಲೂಕು. ತಾಲೂಕಿನ ಅತಿದೊಡ್ಡ ಸರ್ಕಾರಿ ಪ್ರೌಢಶಾಲೆ ಇದು. ಆರುನೂರಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 12 ವಿಭಾಗಗಳಿವೆ. ಕನ್ನಡ ಮತ್ತು ಆಂಗ್ಲ ಮಾಧ್ಯಮಗಳೆರಡರಲ್ಲೂ ಕಲಿಕೆ-ಬೋಧನೆಗಳು ನಡೆಯುತ್ತವೆ.
Saturday, 29 February 2020
ಸಿದ್ಧಾಪುರ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಸರಕಾರಿ ಪ್ರೌಢಶಾಲೆ, ಸಿದ್ಧಾಪುರ ಇಲ್ಲಿ ವಿಜ್ಞಾನ ಪ್ರದರಶನವನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ವಿವಿಧ ಔಷದೀಯ ಸಸ್ಯಗಳು, ಜೀವಿಗಳ ಸಂಗ್ರಹಿಸಿದ ಮಾಧರಿಗಳು, ಭೌತಶಾಸ್ತ್ರದ ಕಾರ್ಯನಿರ್ವಹಿಸುವ ಮಾದರಿಗಳು, ರಸಾಯನಶಾಸ್ತ್ರದ ಪ್ರಯೋಗಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಪೂರ್ವಾಹ್ನ ಆಯೋಜಿಸಿದ್ದ ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಭಿತ್ತಿಚಿತ್ರ ಪ್ರದರ್ಶನವನ್ನು ವೀಕ್ಷಿಸುವ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಅಶೋಕ ಕಾಮತ್ ಅವರು ದಿನವಿಡೀ ಹಮ್ಮಿಕೊಳ್ಳಲಾದ ವಿಜ್ಞಾನ ಪ್ರದರ್ಶನವನ್ನು ಉದ್ಘಾಟಿಸಿದರು.
Subscribe to:
Post Comments (Atom)
No comments:
Post a Comment